Friday, January 7, 2011

ರಾಮರಾಜ್ಯವಾಗಬೇಕಾದರೆ....

೧.ದೇಶದಲ್ಲಿರುವ ಎಲ್ಲಾ ರಾಜ್ಯಗಳನ್ನು ಕಿತ್ತೊಗೆದು ಅಖಂಡ ಭಾರತದ ನಿರ್ಮಾಣವಾಗಬೇಕು.
೨.ದೇಶದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳನ್ನು ಕಿತ್ತೊಗೆದು ದೇಶಕ್ಕೊಂದೆ ಆಡಳಿತವಿರುವ ಪಕ್ಷರಹಿತ ಸರಕಾರದ  ಸ್ಥಾಪನೆಯಾಗಬೇಕು.
೩.ಮೀಸಲಾತಿ ಎಂಬುದು ಸೈನಿಕರಿಗೆ,ಅಂಗವಿಕಲರಿಗೆ,ಹಾಗೂ ಆರ್ಥಿಕವಾಗಿ ತೀರ ಹಿಂದುಳಿದವರಿಗೆ ಮಾತ್ರ ಮೀಸಲಾಗಿಡಬೇಕು. ೪.ಸರಕಾರವು ಸಾರ್ವಜನಿಕರಿಗೆ ಬೇಕಾಗಿರುವಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೇ ಹೊರತು ಧಾರ್ಮಿಕ ವಿಷಯಗಳಲ್ಲಿ ಧಕ್ಕೆ ತರುವಂತಹ ಕಾರ್ಯಚಟುವಟಿಕಗಳಲ್ಲಿ ಭಾಗವಹಿಸಬಾರದು.
೫.ಕುರುಡಾಗಿ ಪಾಶ್ಚಾತ್ಯ ಶಿಕ್ಷಣದ ಕಹಿ ಅನುಭವಿಸುವ ಬದಲಾಗಿ ದೇಶಕ್ಕೊಪ್ಪುವ ಶಿಕ್ಷಣದ ಸಿಹಿ ಅನುಭವಿಸುವಂತಾಗಬೇಕು. ೬.ದೇಶದಲ್ಲಿ "ಸಹಕಾರ" ತತ್ವದಡಿಯಲ್ಲಿ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು.
೭.ಮಿಲಿಟರಿ,ಟಂಕಸಾಲೆ ಯಂತಹ ಕೆಲವೊಂದು ಅಧಿಕಾರಗಳು ಮಾತ್ರ ಸರಕಾರದ ಅಧೀನದಲ್ಲಿರಬೇಕು.

3 comments: