Sunday, January 30, 2011

ನೀವೇ ಉತ್ತರಿಸಿ!!

"ಎಲ್ಲಿದೆ ವಾಜಪೇಯಿಯವರ ಆದರ್ಶ?"
-ಇದು ಇಂದು ಕರ್ನಾಟಕ ಕಾಂಗ್ರೆಸ್ ನ ರಾಜ್ಯಾಧ್ಯಕ್ಶರಾಗಿರುವ ಪರಮೇಶ್ವರಪ್ಪನವರಾಡಿದ ಮಾತು.ವಾಜಪೇಯಿಯವರ ಕಾಲ ಕೆಳಗೆ ನೂರಲು ಯೋಗ್ಯತೆಯಿಲ್ಲದ ಹೊಲಸು ಕಾಂಗ್ರೆಸ್ ಮುಖಂಡರುಗಳಿಗೆ ಇನ್ನು ವಾಜಪೇಯಿಯವರ ಹೆಸರೆತ್ತಲು ಏನೇನೂ ಅಧಿಕಾರವಿಲ್ಲ. ೬೮ ವರ್ಷಗಳ ಹಿಂದೆ ಇದೇ ದಿನ ನಿಧನರಾದ ಗಾಂಧೀಜಿಯವರಿಗೆ ಪುಷ್ಪವೃಷ್ಟಿ ಸುರಿಸಿ ಕಂಬಳಿಹುಳುವಿನಂತಿರುವ ತನ್ನ ೪ ಇಂಚು ಹುರಿಮೀಸೆಯಡಿಯಲ್ಲಿ ಮಾತನಾಡಿದ ಪರಮೇಶ್ವರಪ್ಪನವರಿಗೆ ಗೌರವ ಡಾಕ್ಟರೇಟು ನೀಡಲೇಬೇಕು!!.ಎಪ್ಲಿಕೇಶನ್ ಸಲ್ಲಿಸಲು ಹೊರಡಲಿ.
      ಇಂತಹ ಮೂರ್ಖ ರಾಜಕಾರಣಿಗಳು ನಮ್ಮ ದೇಶಕ್ಕಂಟಿದ ಸಾಂಕ್ರಾಮಿಕ ರೋಗರುಜಿನಗಳು.ಇವರನ್ನು ಸಂಪೂರ್ಣವಾಗಿ ನಾಶ ಮಾಡದೇ ಇದ್ದಲ್ಲಿ ನಮ್ಮ ದೇಶವನ್ನು ನಾಶ ಮಾಡುತ್ತಾರೆ.ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು ಬಾರದ ಇವರಿಗೆ ಇನ್ನು ಮುಖ್ಯಮಂತ್ರಿಯಾಗುವ ಕನಸು!.
      ಯಾರಿಗೆ ಏನು ಯೋಗ್ಯತೆಯಿದೆಯೋ ಅದಕ್ಕೆ ತಕ್ಕಂತೆ ಜನಸಾಮಾನ್ಯರು ಆರಿಸಿ ಕಳುಹಿಸುತ್ತಾರೆ.ಸಿಕ್ಕಿದ ಸ್ಥಾನಕ್ಕೆ ಮರ್ಯಾದೆ ಕೊಟ್ಟು ಕೆಲಸ ಮಾಡಲಿ.ಇಲ್ಲದಿದ್ದರೆ ಮನೆಯಲ್ಲಿ ಕುಳಿತು ಹೆಂಡತಿಗೆ ಅಡುಗೆಗೆ ಸಹಾಯ ಮಾಡಲಿ. 

No comments:

Post a Comment