Sunday, January 16, 2011

ದಗಲ್ ಬಾಜಿ....

ಭಾರತ ರಾಮರಾಜ್ಯವಾಗಬೇಕು
ಎಂದಿದ್ದರು
ಮಹಾತ್ಮಾ ಗಾಂಧೀಜಿ;
ಆದರೆ ಇಂದಿನ
ರಾಜಕಾರಣಿಗಳು
ಆಗಿದ್ದಾರೆ ಬರೇ
ದಗಲ್ ಬಾಜಿ....

No comments:

Post a Comment